ಕನ್ನಡ ಮತ್ತು ಸಂಸ್ಕೃತಿ ಇಲಾಖೆ

ಕರ್ನಾಟಕ ಸರ್ಕಾರ

Back
ಜಕಣಾಚಾರಿ’ ಪ್ರಶಸ್ತಿ

‘ಜಕಣಾಚಾರಿ’ ಪ್ರಶಸ್ತಿ ಪಡೆದಿರುವ ಪುರಸ್ಕೃತರ ವಿವರ

ಕರ್ನಾಟಕ ಶಿಲ್ಪಗಳ ತವರೂರು. ನಾಡಿನಾದ್ಯಂತ ಸುಂದರ ಶಿಲ್ಪಗಳನ್ನು ಮಂದಿರಗಳಲ್ಲಿ ಕಾಣಬಹುದು. ಇಂತಹ ಒಂದು ಪರಂಪರೆಯನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಕನ್ನಡ ನಾಡಿನ ಅಮರಶಿಲ್ಪಿ ಎಂದೇ ಖ್ಯಾತಿ ಪಡೆದ ಜಕಣಾಚಾರಿಯ ಹೆಸರಿನಲ್ಲಿ ಶಿಲ್ಪಿಗಳಿಗೆ ಪ್ರಶಸ್ತಿ ನೀಡಲು 1995ರಲ್ಲಿ ಸರ್ಕಾರ ನಿರ್ಧರಿಸಿತು. ಪ್ರಶಸ್ತಿಯು ಪ್ರಶಸ್ತಿ ಪುತ್ಥಳಿ, ಫಲಕ, ಶಾಲು, ಹಾರ ಹಾಗೂ ರೂ.5.೦೦ ಲಕ್ಷ(ಐದು ಲಕ್ಷ ರೂಪಾಯಿ)ಗಳ ನಗದನ್ನು ಒಳಗೊಂಡಿರುತ್ತದೆ. ಇದುವರೆವಿಗೆ ಈ ಪ್ರಶಸ್ತಿಯನ್ನು ಕೆಳಕಂಡ ಮಹನೀಯರು ಪಡೆದಿರುತ್ತಾರೆ.

ಕ್ರಮ ಸಂಖ್ಯೆ

ಹೆಸರು

ವರ್ಷ

1.

ಶ್ರೀ ಸಿ. ಪರಮೇಶ್ವರಾಚಾರ್ಯ, ಬೆಂಗಳೂರು

1995

2.

ಶ್ರೀ ಎಸ್.ಜಿ. ನೀಲಕಂಠಾಚಾರ್, ಬೆಂಗಳೂರು

1996

3.

ಶ್ರೀ ಜಿ.ಡಿ. ಮಾಯಾಚಾರ್ಯ, ಬಾಗಲಕೋಟೆ

1997

4.

ಶ್ರೀ ವಿ. ರಾಮಚಂದ್ರಶೆಟ್ಟಿ ಗುಡಿಗಾರ್, ಕುಮಟಾ, ಉ.ಕ

1998

5.

ಶ್ರೀ ಕೆ. ಶಾಮರಾಯ ಆಚಾರ್ಯ, ಕಾರ್ಕಳ, ದ.ಕ

1999

6.

ಶ್ರೀ ಎಂ. ಪರಮೇಶ್ವರಾಚಾರ್ಯ, ಬೆಂಗಳೂರು

2000

7.

ಶ್ರೀ ಧನಂಜಯ ಶಿಲ್ಪಿ, ಕಲಬುರಗಿ

2001

8.

ಶ್ರೀ ಎನ್.ಕೆ. ಮೃತ್ಯುಂಜಯಾಚಾರ್ಯ

2002

9.

ಶ್ರೀ ರು. ಕಾಳಾಚಾರ್, ಚಿತ್ರದುರ್ಗ

2003

10.

ಶ್ರೀ ಕೆ. ಕಾಶೀನಾಥ್, ಶಿವಮೊಗ್ಗ

2004

11.

ಶ್ರೀ ಸಿ. ಸಿದ್ದಲಿಂಗಯ್ಯ, ಮೈಸೂರು

2005

12.

ಶ್ರೀ ಬಿ.ಎನ್. ಚನ್ನಪ್ಪಾಚಾರ್ಯ, ಮೈಸೂರು

2006

13.

ಶ್ರೀ ಎಂ.ಬಿ. ಮಾಯಾಚಾರ್ಯ, ಬೆಂಗಳೂರು

2007

14.

ಶ್ರೀ ಆರ್. ವೀರಭದ್ರಾಚಾರ್, ಬೆಂಗಳೂರು

2008

15.

ಶ್ರೀ ಕೆ.ಸಿ. ಪುಟ್ಟಣ್ಣಾಚಾರ್, ಬೆಂಗಳೂರು

2009

16.

ಶ್ರೀ ವೆಂಕಟಾಚಲಪತಿ, ಬೆಂಗಳೂರು

2010

17.

ಶ್ರೀಮತಿ ಕನಕಮೂರ್ತಿ, ಬೆಂಗಳೂರು

2011

18.

ಶಿಲ್ಪಿ ಶ್ರೀ ಜಿ.ಬಿ. ಹಂಸಾನಂದಚಾರ್ಯ, ಬಳ್ಳಾರಿ

2012

19.

ಶ್ರೀ ಬಸಣ್ಣ ಮೋನಪ್ಪ ಬಡಿಗೇರ, (ಕಾಷ್ಠ ಶಿಲ್ಪಿ) ಯಾದಗಿರಿ

2013

20.

ಶ್ರೀ ಷಣ್ಮುಖಪ್ಪ ಕಾಶಪ್ಪ ಯರಕದ, ಬಾಗಲಕೋಟೆ

2014

21.

ಶ್ರೀಮತಿ ಎನ್. ಪುಷ್ಪಮಾಲಾ, ಬೆಂಗಳೂರು

2015

22.

ಶ್ರೀ ವೈ.ಯಂಕಪ್ಪ, ದಾವಣಗೆರೆ

2016

23.

ಶ್ರೀ ಎಚ್.ಎನ್. ಕೃಷ್ಣಮೂರ್ತಿ, ಶಿವಮೊಗ್ಗ

2017

24.

ಶ್ರೀ ಲಕ್ಷ್ಮೀನಾರಾಯಣ ಆಚಾರ್ಯ

2018

 

×
ABOUT DULT ORGANISATIONAL STRUCTURE PROJECTS